ಚನ್ನಪ್ಪ ಎರೇಸೀಮೆಯವರ
ನೆನಪಿನಂಗಳ
ಎರೇಸೀಮೆಯವರ ಆಪ್ತ ವಲಯದಿಂದ
ಸಿದ್ಧಗಂಗಾ ತ್ರೈಮಾಸಿಕಗಳು
ಹಳೆಯ ವಿದ್ಯಾರ್ಥಿಗಳ ಸಂಘ, ಸಿದ್ಧಗಂಗಾಕ್ಷೇತ್ರ, ತುಮಕೂರು ಪ್ರಕಟಿಸುತ್ತಾ ಬಂದಿರುವ 'ಸಿದ್ಧಗಂಗಾ' ಪತ್ರಿಕೆಯನ್ನು 'ಚನ್ನಪ್ಪ ಎರೇಸೀಮೆ ಸಂಚಯ'ದ ಡಿಜಿಟಲೀಕರಣದ ಅಂಗವಾಗಿ ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟಾ ಸಿದ್ಧಗಂಗಾ ಶ್ರೀಗಳಾದ ಶ್ರೀ ಶ್ರೀ ಸಿದ್ಧಗಂಗಾ ಮಹಾಸ್ವಾಮಿಗಳಿಗೂ, ಈ ಕಾರ್ಯಕ್ಕೆ...
ಶ್ರೀಮತಿ ಜಾನಕಿ
ನನ್ನ ಕಥೆ ಪುಸ್ತಕ ಹಾಗೂ ಎರೇಸೀಮೆಯವರ ಬಗ್ಗೆ ಶ್ರೀಮತಿ ಜಾನಕಿಕೃಷ್ಣಸ್ವಾಮಿ ಅವರ ಅಭಿಪ್ರಾಯಕ್ಕೆ ಧನ್ಯವಾದಗಳು. Madam,I read sir’s ‘nanna kathe’ ........ Superb. .... I was studying in basaweswara high school and was in 10th standard iduring 1965-66. As there was no Kannada teacher at...
ಕೃತಿಯ ಹೆಗ್ಗಳಿಕೆ – ಪ್ರೊ. ಡಿ. ಚಂದ್ರಪ್ಪ
ಧರ್ಮನಿಷ್ಠ ಸಂಪಾದಕ - ಪಂಡಿತ ಚನ್ನಪ್ಪ ಎರೆಸೀಮೆ ಮೊದಲಿಗೆ ವೈಯಕ್ತಿಕ ಪರಿಚಯವಿರಲಿಲ್ಲ. ಸಾಮಾನ್ಯ ಎತ್ತರದ, ಎಣ್ಣೆಗೆಂಪಿನ ಕನ್ನಡಕಧಾರಿ, ಕಚ್ಚೆ ಪಂಚೆ, ಜುಬ್ಬ ಧರಿಸಿದ ಪರಿಶುದ್ಧ ವಸ್ತ್ರಧಾರಿ, ಪಾದರಸ ನಡಿಗೆಯ ಚಾಲೂಕು ವ್ಯಕ್ತಿತ್ವದ ಶಿಕ್ಷಕರಾಗಿದ್ದವರು ಪಂಡಿತ ಚನ್ನಪ್ಪ ಎರೆಸೀಮೆ ಅವರು. ಅವರನ್ನು ನಾನು ಕಂಡದ್ದು ಸಿದ್ಧಗಂಗಾ...
ಎಚ್.ಎಸ್. ಸಿದ್ಧಗಂಗಪ್ಪ – ಸಾಂದರ್ಭಿಕ ಲೇಖನ
ಪಂಡಿತ ಚೆನ್ನಪ್ಪ ಎರೇಸೀಮೆಯವರ ಜನ್ಮಶತಮಾನೋತ್ಸವ - ಸಾಂದರ್ಭಿಕ ಲೇಖನ ಆದರ್ಶ ಶಿಕ್ಷಕ, ಶ್ರೇಷ್ಠ ವಿದ್ವಾಂಸ, ನ್ಮಡಿಗಾರುಡಿಗ ಲಿಂಗೈಕ್ಯ ಪಂ. ಚೆನ್ನಪ್ಪ ಎರೇಸೀಮೆಯವರು ಆದರ್ಶ ಶಿಕ್ಷಕ, ನುಡಿಗಾರುಡಿಗ, ಶಿಕ್ಷಣ ತಜ್ಞ, ಸರಳತೆ, ಸಜ್ಜನಿಕೆ, ಸಹೃದಯತೆಯ ಸಾಕಾರಮೂರ್ತಿಯಾಗಿದ್ದ ಪಂ. ಚೆನ್ನಪ್ಪ ಎರೇಸೀಮೆಯವರು ಶಿಕ್ಷಣ, ಸಾಹಿತ್ಯ,...
ಮೂರ್ತಿ ಮುದಿಗೊಂಡ ಇವರ ಕುಂಚದಲ್ಲಿ ಅರಳಿದ ಎರೇಸೀಮೆಯವರು
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುದಿಗೊಂಡ ಹಳ್ಳಿಯ ಕಲಾವಿದ ಮೂರ್ತಿ ಮುದಿಗೊಂಡ ಇವರ ಕುಂಚದಲ್ಲಿ ಅರಳಿದ...
ಎಸ್. ಪ್ಲೋಮಿನ್ದಾಸ್ ಚಿತ್ರದುರ್ಗ
ಎಸ್. ಪ್ಲೋಮಿನ್ದಾಸ್ ನೂರುವರ್ಷವೂ ಚಿರಸ್ಕರಣೀಯವಾಗೆಲ್ಲರ ಚಿತ್ರಗಳಲ್ಲಿ ಚಿರವಾಗುಳಿದಿರುವ ಗುರುದೇವರಿಗೆ ನನ್ನ ನಮನಗಳು. “ನಮ್ಮೂರು ಚಿತ್ರದುರ್ಗ” ಎಂಬ ವಿಷಯದ ಬಗ್ಗೆ ಪ್ರಬಂಧ ಒಂದನ್ನು ವಿರಚಿಸಿ ವಾಚಿಸುವ ಸ್ಪರ್ಧೆಯನ್ನು, ಚಿತ್ರದುರ್ಗದ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ; 1960-61ರ ಸಾಲಿನಲ್ಲಿ...
ಜಿ ಎಸ್ ಸಿದ್ದಲಿಂಗಯ್ಯ
ಡಾ. ಅಬ್ದುಲ್ ಅಮೀದ್ ಅವರ ಪತ್ರಗಳು
ಡಾ. ಅಬ್ದುಲ್ ಅಮೀದ್
ಬಿ. ಎಸ್. ಸ್ವಾಮಿ – ಕೈಬರಹ
ಸಿ. ಚಂದ್ರಮತಿ
ಸಿ. ಚಂದ್ರಮತಿಜೋಗಿಮಟ್ಟಿ ರೋಡ್5 ನೇ ಕ್ರಾಸ್, ಚಿತ್ರದುರ್ಗ ನನಗೆ ಪುಸ್ತಕ ಓದುವ ಹವ್ಯಾಸ ಬಹಳ. ಹೀಗೆ ನಮ್ಮ ಸ್ನೇಹಿತೆ ಮನೆಗೆ ಹೋದಾಗ ಮಹಾಮನೆ ಎಂಬ ಪುಸ್ತಕದಲ್ಲಿ ಪಂಡಿತ ಚನ್ನಪ್ಪ ಎರೆಸೀಮೆಯವರ ಸ್ಮರಣಾರ್ಥದ ಬಗ್ಗೆ ಓದಿದೆ. ಅವರ ಪರಿಚಯವಿದ್ದ ಕಾರಣ ಅವರ ಜೊತೆ ಕಳೆದ ಕೆಲ ಸಿಹಿ ನೆನಪುಗಳು ನೆನಪಿಗೆ ಬಂದವು. 57 ವರ್ಷಗಳ ಹಿಂದಿನ...